tag:blogger.com,1999:blog-8955212934769843663.post2160792485499547117..comments2023-11-04T00:13:24.167+05:30Comments on Jogimane: ಕರ್ಣನ ನೆನೆನೆನೆದು..Girish Rao Hhttp://www.blogger.com/profile/06942126097790758668noreply@blogger.comBlogger19125tag:blogger.com,1999:blog-8955212934769843663.post-40230411081088476942023-11-04T00:13:24.167+05:302023-11-04T00:13:24.167+05:30ದಾಸಿಗೆ ಮಾನವೇನು ಅಪಮಾನವೆ ಏನು ಎಂದು ದ್ರೌಪದಿಯನ್ನು ದೂಷಿಸ...ದಾಸಿಗೆ ಮಾನವೇನು ಅಪಮಾನವೆ ಏನು ಎಂದು ದ್ರೌಪದಿಯನ್ನು ದೂಷಿಸುವ ಕರ್ಣ ಅವಳ ವಸ್ತ್ರಾಪಹರಣ ಬೆಂಬಲಿಸುವ ಕರ್ಣ ನ ಪುಣ್ಯವೆಲ್ಲ ಆಗಲೇ ಉರಿದು ಬೂದಿಯಾಗಿ ಮುಂದೆ ಉಳಿಯುವ ಕರ್ಣ ಬರಿ ಪಾಪ ಕಳೆಯಲು ದಾ ನ ಮಾಡಲು ಪ್ರಂಭ್ಆಇಸುತ್ರ್ಆತನ್ಅಂಈಭಿಸ್ರಂಉತ್ಭಿತನ್ಸುeತ್ತಾನೆ.ಮಿತ್ರನ್Anonymousnoreply@blogger.comtag:blogger.com,1999:blog-8955212934769843663.post-69972820304180164912013-09-14T17:11:13.599+05:302013-09-14T17:11:13.599+05:30This comment has been removed by the author.ಸಂಧ್ಯಾ ಎಸ್ ಆರ್https://www.blogger.com/profile/10773125540500657584noreply@blogger.comtag:blogger.com,1999:blog-8955212934769843663.post-17800541322154733282013-09-14T17:10:33.398+05:302013-09-14T17:10:33.398+05:30ದುರ್ಯೋಧನನಿಗೆ ಕರ್ಣನ ಜನ್ಮರಹಸ್ಯ ತಿಳಿದಿರುತ್ತಾ?ಅದು ಹೇಗೆ...ದುರ್ಯೋಧನನಿಗೆ ಕರ್ಣನ ಜನ್ಮರಹಸ್ಯ ತಿಳಿದಿರುತ್ತಾ?ಅದು ಹೇಗೆ?ಸಂಧ್ಯಾ ಎಸ್ ಆರ್https://www.blogger.com/profile/10773125540500657584noreply@blogger.comtag:blogger.com,1999:blog-8955212934769843663.post-54865063212898180822012-09-28T14:33:24.112+05:302012-09-28T14:33:24.112+05:30super
super<br />Anonymousnoreply@blogger.comtag:blogger.com,1999:blog-8955212934769843663.post-4148334935658176082012-05-30T15:22:18.221+05:302012-05-30T15:22:18.221+05:30ಚೆನ್ನಾದ ಬರಹ ಜೋಗಿ ಸರ್ . ಕರ್ಣ ಕಾಡುತ್ತಾನೆ .ಚೆನ್ನಾದ ಬರಹ ಜೋಗಿ ಸರ್ . ಕರ್ಣ ಕಾಡುತ್ತಾನೆ .ಪ್ರತಾಪ್ ಬ್ರಹ್ಮಾವರ್https://www.blogger.com/profile/01149854440667465300noreply@blogger.comtag:blogger.com,1999:blog-8955212934769843663.post-22534920316481081872011-07-01T23:33:31.953+05:302011-07-01T23:33:31.953+05:30ಪ್ರೀತಿಯ ಜೋಗಿ..
ಕರ್ಣ ನಂಗೂ ತುಂಬಾ ಇಷ್ಠ.. ಜೊತೆಗೆ ನಿಮ್ಮ...ಪ್ರೀತಿಯ ಜೋಗಿ..<br />ಕರ್ಣ ನಂಗೂ ತುಂಬಾ ಇಷ್ಠ.. ಜೊತೆಗೆ ನಿಮ್ಮ ಬರಹ ಕೂಡ... ಚೆನ್ನಾಗಿದೆ ತುಂಬAnonymousnoreply@blogger.comtag:blogger.com,1999:blog-8955212934769843663.post-82459643998018458842010-11-22T20:38:41.135+05:302010-11-22T20:38:41.135+05:30This comment has been removed by the author.ಕೃಷ್ಣಪ್ರಕಾಶ ಬೊಳುಂಬುhttps://www.blogger.com/profile/00307257530462722883noreply@blogger.comtag:blogger.com,1999:blog-8955212934769843663.post-19552234411547614222010-09-23T12:30:57.540+05:302010-09-23T12:30:57.540+05:30OH GOD FINALLY I FOUND OUR JOGI ..SIR I HAD ASKED ...OH GOD FINALLY I FOUND OUR JOGI ..SIR I HAD ASKED MANY PEOPLE HOW TO CONTACT YOU..SIR FEW MONTHS BEFORE U HAD WRITTEN ABOUT GOKULA NIRGAMANAIN SAAPTAHIKA LAVLAVIKE ...WAT KRISHNA GOT BY LEAVING HIS GOKULA ,AND REAL GOPALA KRISHNA LOST LATER WHEN HE REACHED MATURA ETC,IT WAS VERY VERY NICE ARTICLE SIR...SIR PLZ PLZ POST THAT ARTICLE HERE OR GIVE ME ITS LINK ATLEAST...THANK Ugautamshettyhttps://www.blogger.com/profile/03041084502166448511noreply@blogger.comtag:blogger.com,1999:blog-8955212934769843663.post-48987162479015333792010-09-18T21:49:38.345+05:302010-09-18T21:49:38.345+05:30@ಸ್ವಾತಿ,
ಕುಂತಿ ಮುನಿಕುಮಾರಿ ಅಂತಲ್ಲ ನಾನು ಬರೆದದ್ದು, -ಸ...@ಸ್ವಾತಿ,<br />ಕುಂತಿ ಮುನಿಕುಮಾರಿ ಅಂತಲ್ಲ ನಾನು ಬರೆದದ್ದು, -ಸಂತೋಷಪಡಿಸಿದ ಕಾರಣಕ್ಕೆ ಮುನಿ, ಕುಮಾರಿ ಕುಂತಿಗೆ- ಎಂದು ಓದಿಕೊಳ್ಳಬೇಕಾಗಿ ವಿನಂತಿ.<br />@CT<br />ನಿಮ್ಮ ಮಾತು ನಿಜ. ಪರಶುರಾಮ ಎಂಬಲ್ಲಿ ದ್ರೋಣ ಎಂದು ಬರೆದಿದ್ದೇನೆ. ಬರೆಯುವ ರಭಸದಲ್ಲಿ ತಪ್ಪಾಗಿದೆ.<br />ಎಲ್ಲರಿಗೂ ಥ್ಯಾಂಕ್ಸ್. ಸೇಡಿಯಾಪು ಲೇಖನ ಸಾಕಷ್ಟು ಮಾಹಿತಿ ನೀಡಿತು.ಗಿರೀಶ್ ರಾವ್, ಎಚ್ (ಜೋಗಿ)https://www.blogger.com/profile/17043003390220115960noreply@blogger.comtag:blogger.com,1999:blog-8955212934769843663.post-37656590720726908482010-09-18T20:36:42.222+05:302010-09-18T20:36:42.222+05:30ಪ್ರಿಯ ಜೋಗಿ,
ಮತ್ತೊಂದ್ ಮಿಸ್ಟೇಕ್!
ಕರ್ಣ ತನ್ನನ್ನ ತಾನು ...ಪ್ರಿಯ ಜೋಗಿ,<br />ಮತ್ತೊಂದ್ ಮಿಸ್ಟೇಕ್!<br /><br />ಕರ್ಣ ತನ್ನನ್ನ ತಾನು ಬ್ರಾಹ್ಮಣ ಅಂತ ಹೇಳ್ಕೊಂಡು ಶಿಷ್ಯನಾಗ್ತಾನಲ್ಲ, ಗುರುವನ್ನ ತೊಡೆಮೇಲೆ ಮಲಗಿಸ್ಕೊಂಡಾಗ ಹುಳು ತನ್ನ ತೊಡೆ ಕೊರೆದು ರಕ್ತ ಹರಿದ್ರೂ ಹಲ್ಲು ಕಚ್ಚಿ ಸಹಿಸಿ, ಅವನು ಕ್ಷತ್ರಿಯ ಅಂತ ಪರಶುರಾಮಂಗೆ ಗೊತ್ತಾಗಿ, ಸುಳ್ಳು ಹೇಳಿದ್ದಕ್ಕೆ ‘ಬಹಳ ಮುಖ್ಯ ಘಟ್ಟದಲ್ಲಿ ನಿಂಗೆ ಅಗತ್ಯ ಬಿದ್ದಾಗಲೇ ಮಂತ್ರ ಮರ್ತೋಗ್ಲಿ’ ಅಂತ ಶಾಪ ಕೊಡ್ತಾನಲ್ಲ, ಬಹುಶಃ ಆ ಶಾಪಾನೇ ನೀವು ಇಲ್ಲಿ ‘ದ್ರೋಣನ ಶಾಪ’ ಅಂದಿರಬೇಕಲ್ವ? <br />ನಿಜ್ಜ ಹೇಳಬಹುದಾದ್ರೆ, ಹಳೆ ಜೋಗಿ ಬರೆಯಬಹುದಾಗಿದ್ದರ ಎದುರು ಈ ಕರ್ಣನ ಕಥೆ ನೀರಸ. <br /><br />ನಲ್ಮೆ,<br />CTAnonymousnoreply@blogger.comtag:blogger.com,1999:blog-8955212934769843663.post-48193321346325246932010-09-17T22:06:22.734+05:302010-09-17T22:06:22.734+05:30ಬಹಳ ಚೆನ್ನಾಗಿದೆ. ಮಹಾಭಾರತದಲ್ಲಿ ನನಗೆ ಕೂಡ ಕರ್ಣನ ಪಾತ್ರ ...ಬಹಳ ಚೆನ್ನಾಗಿದೆ. ಮಹಾಭಾರತದಲ್ಲಿ ನನಗೆ ಕೂಡ ಕರ್ಣನ ಪಾತ್ರ ಬಹಳ ಇಷ್ಟ.Banuhttps://www.blogger.com/profile/02786919067745047507noreply@blogger.comtag:blogger.com,1999:blog-8955212934769843663.post-52709664690220519302010-09-17T21:04:41.587+05:302010-09-17T21:04:41.587+05:30ಚೆನ್ನಗಿದೆ.
ಕರ್ಣ ನನ್ನನ್ನೂ ತುಂಬ ಕಾಡಿದವ.
ಕರ್ಣ….ನ ಆಹುತ...ಚೆನ್ನಗಿದೆ.<br />ಕರ್ಣ ನನ್ನನ್ನೂ ತುಂಬ ಕಾಡಿದವ.<br />ಕರ್ಣ….ನ ಆಹುತಿ…<br />ನನ್ನ ಒಂದು ಕವನ ಓದಿ..<br /><br />http://sharadabooks.blogspot.com/2010/02/blog-post_24.htmlವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-8955212934769843663.post-89324346729392752282010-09-17T17:56:34.661+05:302010-09-17T17:56:34.661+05:30ಕುಂತಿ ಮುನಿಕುಮಾರಿಯಲ್ಲ.ಆಕೆ ಹುಟ್ಟಿನಿಂದ ರಾಜಕುವರಿಯೆ.ಇನ್...ಕುಂತಿ ಮುನಿಕುಮಾರಿಯಲ್ಲ.ಆಕೆ ಹುಟ್ಟಿನಿಂದ ರಾಜಕುವರಿಯೆ.ಇನ್ನು ಎಕಾಂಗಿತನ ಯಾರನ್ನು ಕಾಡಿಲ್ಲ ಹೇಳಿ,ಮಹಾಭಾರತದ ತುಂಬಾ ಎಕಾಂಗಿಗಳದ್ದೇ ಕಥೆ.ಭೀಷ್ಮ ಎಕಾಂಗಿಯಲ್ಲವೆ?ತನ್ನ ಮುಂದೆ ಸುಖ ಬಿದ್ದಿದ್ದರೂ ಕಣ್ಣು ಮುಚ್ಚಿಕೊಂಡು ತ್ಯಾಗಮುರ್ತಿಯೆನಿಸಿಕೊಂಡಿದ್ದು ಎಕಾಂಗಿಯಾಗಿ ನರಳುವುದ್ದಕ್ಕಾಗಿಯೆ?....ಪಾಂಡು ಎಕಾಂಗಿಯಲ್ಲವೆ?..........ಇಬ್ಬಿಬ್ಬರು ಸುಂದರ ಪತ್ನಿಯರು....ಅವರನ್ನು ಹಿಂಸಿಸಿ ತಾನು ಹಿಂಸೆಪಟ್ಟುಕೊಂಡು ಷಂಡನಾಗಿ ಬದುಕಿದ್ದು ,ಪತ್ನಿಯರು ಯಾರಿಂದಲೊ ಬಸಿರಾಗಿ,....ಮುಂದೆ ಆ ಮಕ್ಕಳು ಅಪ್ಪಾ...ಎಂದಾಗ ಅನುಭವಿಸಿದ್ದು ..ಪಾಂಡುಗಿಂತ ದೊಡ್ಡ ಎಕಾಂಗಿ ಯಾರಿದ್ದಾರೆ.... ಇನ್ನು ಹುಟ್ಟು ಕುರುಡ ಧ್ರತರಾಷ್ಟ್ರ...ಎಕಾಂಗಿಯಲ್ಲವೆ?....ಪಾಪ ಅವನ ಎಕಾಂತಕ್ಕೂ ಅರ್ಥವಿಲ್ಲ ಮಿತಿಯೂ ಇಲ್ಲ...ಕುಂತಿ ಎಕಾಂಗಿಯಲ್ಲವೆ? ನಿರ್ವಿರ್ಯ ಗಂಡ ತನ್ನ ಬದುಕು ಹಾಳು ಮಾಡಿದ್ದಲ್ಲದೆ ಮಾದ್ರಿಯನ್ನೂ ವಿವಾಹವಾಗಿ ತಂದಾಗ ಅನುಭವಿಸಿದ ಎಕಾಂಗಿತನ ಯಾರಾದರು ಗಮನಿಸಿದರೆ?.........ಎಲ್ಲರಿಂದ ದೊಡ್ಡ ಎಕಾಂಗಿ ಪಾಂಚಾಲಿ ದ್ರುಪದ ಪುತ್ರಿ.......ಮಹಾವೀರ ತಂದೆ,ಅತಿ ಶೂರ ಅಣ್ಣ,,,....ಇಷ್ಟ ಇದ್ದೊ ಇಲ್ಲದೆಯೊ ಮದುವೆಯಾಗಿದ್ದು ಪಂಚಪಾಂಡವರನ್ನು.....ಒಬ್ಬನ ಅಪ್ಪುಗೆಯ ಸುಖದ ಮತ್ತಿನ್ನು ಇಳಿಯುವ ಮುನ್ನವೆ ಇನ್ನೊಬ್ಬ ಮೈಮೇಲೆಬಿದ್ದು ಮನಸ್ಸನ್ನೂ...ವಿಶ್ರಾಂತಿಗೆ ಬಿಡುತ್ತಿರಲಿಲ್ಲ.....ಅಷ್ಟಕ್ಕೇ ಮುಗಿಯಿತೆ.. ಆ ಕರ್ಣನ ಮೇಲೂ ಮನಸ್ಸಿತ್ತು ಅನ್ನುವ ಅಪವಾದ ಬೇರೆ..ಪಾಪಿ ದುಶ್ಯಾಸನ ಸೆರಗಿಗೆ ಕೈ ಹಾಕಿದಾಗ ಬೆತ್ತಲೆಯಾಗಿದ್ದು ಆಕೆಯ ದೇಹಕ್ಕಿಂತಲೂ ಮನಸ್ಸು....ಐದು ಗಂಡಂದಿರು ತಲೆತಗ್ಗಿಸಿಕೂತು...ಸಂಬಂಧವೆ ಇಲ್ಲದಂತೆ ವರ್ತಿಸಿದ್ದು ನೋಡಿದಾಗ ಅನ್ನಿಸುವುದು...ದ್ರುಪದಪುತ್ರಿಗಿಂತ ದೊಡ್ಡ ಎಕಾಂಗಿ ಯಾರು ಇರಲಾರರು...................... ನಮ್ಮ ಮನಸ್ಸಿಗೆ ಹತ್ತಿರವಾದ ಪಾತ್ರಗಳು,ಸನ್ನಿವೇಶಗಳನ್ನು ಒಮ್ಮೊಮ್ಮೆ ನಾವು ನಮ್ಮ ಊಹೆಗೆ ತಕ್ಕಂತೆ ರೂಪಿಸಲಾರಂಭಿಸುತ್ತೇವೆ.ಹಾಗೆ ಅಲ್ಲವೆ ಸಾಹಿತ್ಯ ಸ್ರಷ್ಟಿಯಾಗೊದು...ಕರ್ಣನ ಬದುಕಲ್ಲಿ.... ಅವನ ಹುಟ್ಟು ಮಾತ್ರ ಕೈಮೀರಿದ್ದು..... ಉಳಿದವರ ಬದುಕೇ ಅವರ ಕೈಮೀರಿದ್ದಾಗಿತ್ತು ಅನ್ನಿಸುತ್ತೆ........swatihttps://www.blogger.com/profile/17229323714577028332noreply@blogger.comtag:blogger.com,1999:blog-8955212934769843663.post-81090784104535949022010-09-15T15:26:31.748+05:302010-09-15T15:26:31.748+05:30ದ್ರೋಣ ಅಲ್ಲ ಪರಶುರಾಮರಿಂದ ಶಾಪಗ್ರಸ್ತನಾಗಿದ್ದ !
"ಭ...ದ್ರೋಣ ಅಲ್ಲ ಪರಶುರಾಮರಿಂದ ಶಾಪಗ್ರಸ್ತನಾಗಿದ್ದ !<br /><br />"ಭಾನುಮತಿಯ ಜೊತೆ ಪಗಡೆಯಾಡುತ್ತಾ ಅವಳ ಕೊರಳಹಾರಕ್ಕೆ ಕೈ ಹಾಕಿದ ಕರ್ಣನನ್ನು ಕೌರವ ಗೆಳೆಯನಂತೆ ಸ್ವೀಕರಿಸಿದ್ದು ಯಾಕೆ? "<br />ಸೇಡಿಯಾಪುರವರು ಸೂಕ್ಷ್ಮವಾಗಿ ಪರೀಕ್ಷಿಸಿ ನೀಡಿದ ಅರ್ಥದ ವಿವರಣೆ ಇಲ್ಲಿದೆ ಓದಿ ನೋಡಿ<br /><br />http://sampada.net/article/1892Anonymousnoreply@blogger.comtag:blogger.com,1999:blog-8955212934769843663.post-24399640101770639302010-09-15T12:58:18.447+05:302010-09-15T12:58:18.447+05:30ಕರ್ಣನ ಪಾತ್ರವೇ ಹಾಗೆ
ಸದಾ ಕೌರವನಿಗೆ ಮನಸು, ಭಕ್ತಿ ನೀಡುವ...ಕರ್ಣನ ಪಾತ್ರವೇ ಹಾಗೆ<br /><br />ಸದಾ ಕೌರವನಿಗೆ ಮನಸು, ಭಕ್ತಿ ನೀಡುವ ಅವನ ಅಚಲ ನಿಷ್ಠೆ ಪ್ರಶಂಸನಾರ್ಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-8955212934769843663.post-92222979574447202072010-09-15T12:00:49.938+05:302010-09-15T12:00:49.938+05:30ಪ್ರಿಯ ಜೋಗಿ...
ಕರ್ಣ ನೆನೆದಷ್ಟೂ ನಿಗೂಢನಾಗುತ್ತಾನೆ.
ಪ...ಪ್ರಿಯ ಜೋಗಿ...<br /><br />ಕರ್ಣ ನೆನೆದಷ್ಟೂ ನಿಗೂಢನಾಗುತ್ತಾನೆ. <br /><br />ಪದೇಪದೇ ಕಾಡುವ ಪ್ರಷ್ನೆಯೆಂದರೆ ತೊಟ್ಟದ್ದನ್ನು ತೆಗೆಯಲೇ ಬಾರದಷ್ಟು ಭದ್ರವಾಗಿ ತೊಟ್ಟುಕೊಂಡಿದ್ದನೆಂದರೆ ಆ ಕರ್ಣಕುಂಡಲದ ಡಿಸೈನು ಅದೆಷ್ಟು ಚೆನ್ನಾಗಿದ್ದಿರಬಹುದು ಅಂತೆಲ್ಲ ಯೋಚನೆ ಬಂದು ಮನ ಮುದವಾಗುತ್ತದೆ.<br />ಕರ್ಣನನನ್ನು ಸೊಗಸಾಗಿ ನೆನೆಯಿಸಿ ಕಟ್ಟಿಕೊಟ್ಟಿದ್ದೀರಿ.<br />ಧನ್ಯವಾದ.<br /><br />ಪ್ರೀತಿಯಿಂದ,<br />-ಶಾಂತಲಾ ಭಂಡಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-8955212934769843663.post-20581633996021257852010-09-15T10:32:11.238+05:302010-09-15T10:32:11.238+05:30"ನಿರಾಕರಿಸುವ ಶಕ್ತಿ ಕಳಕೊಂಡವನು ನಿರುಪಯುಕ್ತ ಅನ್ನಿಸ..."ನಿರಾಕರಿಸುವ ಶಕ್ತಿ ಕಳಕೊಂಡವನು ನಿರುಪಯುಕ್ತ ಅನ್ನಿಸುವುದು ಹೀಗೆ."<br />liked it!<br />ಕರ್ಣನ ಕುರಿತಾಗಿ ಯೋಚಿಸಬಹುದಾದ ಹೊಸ 'ತಂತು' ಅನ್ನಿಸ್ತು ನಂಗೆ. ಬರೀ ಕರ್ಣ ಅಂತಲ್ಲ, ನಿರಾಕರಿಸುವ ಶಕ್ತಿಯನ್ನು ಕಳಕೊಂಡ ಎಲ್ಲರ ಬಗ್ಗೆ ಕೂಡ...avyaktalakshanahttps://www.blogger.com/profile/01022593277736171181noreply@blogger.comtag:blogger.com,1999:blog-8955212934769843663.post-46329516509543628962010-09-15T09:33:54.902+05:302010-09-15T09:33:54.902+05:30ನಂಗೂ ಮಹಾಭಾರತ ಕರ್ಣ ತುಂಬಾ ಇಷ್ಟವಾಗುತ್ತಾನೆ.ಕರ್ಣನ ಮನದಲ್...ನಂಗೂ ಮಹಾಭಾರತ ಕರ್ಣ ತುಂಬಾ ಇಷ್ಟವಾಗುತ್ತಾನೆ.ಕರ್ಣನ ಮನದಲ್ಲಿ ದ್ರೌಪದಿಯ ಛಾಯೆಯಿತ್ತೊ ಇಲ್ಲವೋ ,ದ್ರೌಪದಿಗೆ ಮಾತ್ರ ಆತ ಕ್ಷತ್ರ್ರೀಯ ಅನ್ನಿಸಿದ್ದ.ನಾನು ಓದಿದ ಕೆಲವು ಪುಸ್ತಕಗಳಲ್ಲಿ,ದ್ರೌಪದಿಗೆ ಕರ್ಣನಲ್ಲಿ ವಿಶೇಷ ಒಲವಿತ್ತು ಎಂದು ಬರೆದುದನ್ನು ಗಮನಿಸಿದ್ದೇನೆ(from the day of Svayamvara)<br />ಭಾನುಮತಿಯನ್ನ ಸಭ್ಯ ಮಹಿಳೆಯಾಗಿ ಚಿತ್ರಿಸಿದ್ದನ್ನ ಓದಿದ್ದೇನೆ.<br />ಮಹಾಭಾರತದಲ್ಲಿ ಕೃಷ್ಣ,ದ್ರೌಪದಿ,ಕರ್ಣ ತುಂಬಾ ತುಲನಾತ್ಮಕ ಪಾತ್ರಗಳು,ಹಾಗೆ ನೋಡಿದಾಗ,ಪಾಂಡವರಿಗಿಂತ ಕೌರವನೇ ಇಷ್ಟವಾಗುತ್ತಾನೆ ...<br /><br />ಅಲ್ಲವ?Shwetahttps://www.blogger.com/profile/06635849553725572297noreply@blogger.comtag:blogger.com,1999:blog-8955212934769843663.post-49489147154652834742010-09-15T04:31:50.549+05:302010-09-15T04:31:50.549+05:30"ಭಾನುಮತಿಯ ಜೊತೆ ಪಗಡೆಯಾಡುತ್ತಾ ಅವಳ ಕೊರಳಹಾರಕ್ಕೆ ಕ..."ಭಾನುಮತಿಯ ಜೊತೆ ಪಗಡೆಯಾಡುತ್ತಾ ಅವಳ ಕೊರಳಹಾರಕ್ಕೆ ಕೈ ಹಾಕಿದ ಕರ್ಣನನ್ನು ಕೌರವ ಗೆಳೆಯನಂತೆ ಸ್ವೀಕರಿಸಿದ್ದು ಯಾಕೆ? "<br /><br />ಭಾನುಮತಿ,ಕರ್ಣರಿಗೆ ನೀವೂ ಅಪವಾದ ಕೊಡುತ್ತಿದ್ದೀರಾ ? ಆ ಘಟನೆ ನಡೆದಿದ್ದು ಹೀಗೆ - http://sampada.net/article/1892 ಇಲ್ಲಿ ಸೇಡಿಯಾಪು ಕೃಷ್ಣಭಟ್ಟರ ಲೇಖನಗಳ ಸಂಗ್ರಹ 'ವಿಚಾರ ಪ್ರಪಂಚ'ದ ಒಂದು ಬರಹದ ಸಂಗ್ರಹ ಇದೆ. ಓದಿ.kalsakrihttps://www.blogger.com/profile/12528641666780167912noreply@blogger.com